ಪೆರ್ಡೂರು: ಕಾಂತಾರ ಖ್ಯಾತಿಯ ಚಿತ್ರನಟ ಸತೀಶ್ ಆಚಾರ್ಯ ಅವರಿಗೆ ಸನ್ಮಾನ

ಪೆರ್ಡೂರು: ಚಿತ್ರನಟ ಸತೀಶ್ ಆಚಾರ್ಯ ಅವರಿಗೆ ಸನ್ಮಾನ


ಹೆಬ್ರಿ, ಮಾ.27: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್  ಪೆರ್ಡೂರ್ ಅನಂತಸ್ಪರ್ಶ ಲೀಜನ್ ನ ವತಿಯಿಂದ ರಂಗಭೂಮಿ ಕಲಾವಿದ ಕಾಂತಾರ ಚಿತ್ರದ ಮೂಲಕ ಮನೆಮಾತಾದ ಚಿತ್ರನಟ ಪೆರ್ಡೂರಿನ ಸತೀಶ್ ಆಚಾರ್ಯ ಅವರನ್ನು   ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪೆರ್ಡೂರ್ ಅನಂತಸ್ಪರ್ಶ ಲೇಜಿನ್ ನ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ,ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಒಪರೇಟಿವ್ ಸೊಸೈಟಿ ಯ ಅಧ್ಯಕ್ಷ  ಉಪೇಂದ್ರ ಆಚಾರ್, ಪಿ ಸಿ ಐ ಕೋ ಒಪರೇಟಿವ್ ಸೊಸೈಟಿ ಯ ಅಧ್ಯಕ್ಷ  ಸಂತೋಷ್ ಕುಲಾಲ್,ಕಾರ್ಯದರ್ಶಿ ಆನಂದ ಗೌಡ, ಕೋಶಾಧಿಕಾರಿ   ಪುರುಷೋತ್ತಮ್ ಐತಾಳ್, ಹರೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Post a Comment

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]
[blogger]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget