ಚಾರ : ನವೋದಯ : ವಾರ್ಷಿಕೋತ್ಸವ ಕೇವಲ ಅಂಕಗಳಿಕೆ ಶಿಕ್ಷಣವಲ್ಲ- ಸತೀಶ್ ಪೈ

ಚಾರ : ನವೋದಯ : ವಾರ್ಷಿಕೋತ್ಸವ 


ಕೇವಲ ಅಂಕಗಳಿಕೆ ಶಿಕ್ಷಣವಲ್ಲ- ಸತೀಶ್ ಪೈ 


ಹೆಬ್ರಿ,: ಅಂಕ ಗಳಿಸುವುದು ಒಂದೇ ಶಿಕ್ಷಣವಲ್ಲ.ಮಕ್ಕಳ ವ್ಯಕ್ತಿತ್ವ ವಿಕಸನ ಜೊತೆ ಬದುಕು ಶಿಕ್ಷಣವನ್ನ ನೀಡುವುದೇ ನಿಜವಾದ ಶಿಕ್ಷಣ.  ಅಂತಹ ಶಿಕ್ಷಣ ಸರಕಾರ ಶಾಲೆಗಳಲ್ಲಿ ನಿರಂತರವಾಗಿ ಸಿಗಲಿ ಎಂದು ಉದ್ಯಮಿ ಸತೀಶ್ ಪೈ  ಹೇಳಿದರು.

ಅವರು ಚಾರ ಜವಾಹರ ನವೋದಯ ವಿದ್ಯಾಲಯದ 31ನೇ ವಾರ್ಷಿಕೋತ್ಸವ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಹೆಬ್ರಿ ತಹಶೀಲ್ದಾರ್  ಪ್ರಸಾದ್, ಸಂಸ್ಥೆಯ ಪ್ರಾಂಶುಪಾಲೆ ವಿಜಯಕುಮಾರಿ, ಉಪ ಪ್ರಾಂಶುಪಾಲ ವಿ.ಕೆ. ಮನೋಹರ್, ಪಿಟಿಸಿಯ ವಿಜಯ್, ಸಂಧ್ಯಾ ವೈಲಾಯ ಮೊದಲಾದವರು ಉಪಸ್ಥಿತರಿದ್ದರು.

Labels:ಪ್ರಮುಖ ಸುದ್ದಿಗಳು

Post a Comment

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]
[blogger]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget