ವಾಸ್ತವ ಸತ್ಯ -ವ್ಯಕ್ತಿ, ವಿಷಯ,ನಿರೀಕ್ಷೆ

ವಾಸ್ತವ ಸತ್ಯ -ವ್ಯಕ್ತಿ, ವಿಷಯ,ನಿರೀಕ್ಷೆ



 ವ್ಯಕ್ತಿ, ವಿಷಯ,ನಿರೀಕ್ಷೆ:ಆವ ವ್ಯಕ್ತಿಯೊಳಿರಲಿ ಅದಾವ ವಿಷಯೊದೊಳಿರಲಿ ,ನಿರತ ಒಳಿತಲ್ಲ ಅತಿಯಾದ ನಿರೀಕ್ಷೆ: ಜೀವನದ ಪ್ರತಿಕ್ಷಣವೂ ಬಹುಬಗೆಯ ಪರೀಕ್ಷೆ,ನಾನು ನನ್ನದು ಎಂಬ ಅಹಮಿಕೆಯು ನಮ್ಮೊಳಿರೆ,ಕಾಲ ಕಾಲಕೆ ಅರಿತು ದೇವ ನೀಡುವ ಶಿಕ್ಷೆ:ಜೀವನದ ಕಕ್ಷೆಯೊಳು ಬಂದು ಪೋಗುವರಿಹರು,ಬಲುತರದ ಪಾಠವನು ಕಲಿಸುವವರಿಹರು:ಪಠ್ಯ ಪಾಠವು ಬೇಕು ನೈತಿಕತೆ ಬಿಟ್ಟಲ್ಲ,ಭೌತಿಕತೆ ನೈತಿಕತೆ ಬಿಟ್ಟ ಶಿಕ್ಷಣ ಸಲ್ಲ:ಸ್ವಾಭಿಮಾನದೊಳಿಹರ ಬದುಕ ಬಿಡುವವರಿಲ್ಲ,ಸ್ವಾಭಿಮಾನವ ಮರೆತ ಬದುಕು ಬದುಕಲ್ಲ:ಸಕಲರನು ಗ್ರಹಿಸುತಿಹ ಹರಿಯೆಲ್ಲ ಬಲ್ಲ,ಕೃಷ್ಣಾರ್ಪಣಮಸ್ತು:

✍️ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ,,

Labels:ಪ್ರಮುಖ ಸುದ್ದಿಗಳು

Post a Comment

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]
[blogger]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget